ಪ್ರವಾದಿ (ಸ) ಹೇಳಿದರು: ಒಬ್ಬನು ತನ್ನ ಆಣೆ (ಸುಳ್ಳು ಆಣೆ)ಯಾ ಮೂಲಕ ಒಬ್ಬ ಮುಸ್ಲಿಮನ ಹಕ್ಕನ್ನು ಕಬಳಿಸಿದರೆ ಅಲ್ಲಾಹನು ಅವನಿಗೆ ನರಕದ ಅಗ್ನಿಯನ್ನು ಕಡ್ದಾಯಗೊಲಿಸಿದನು ಮತ್ತು ಸ್ವರ್ಗವನ್ನು ಅವನ ಮೇಲೆ, ನಿಷಿದ್ದ ಗೊಳಿಸಿದನು. (ಇದ್ದನ್ನು ಕೇಳಿ) ಒಬ್ಬನು ಹೇಳಿದನು "ಅದೊಂದು ಸಾಮಾನ್ಯ ವಸ್ತುವಾಗಿದ್ದರೆ? ಪ್ರವಾದಿ (ಸ) ಹೇಳಿದರು - " ಅದು ಒಂದು ಹುಲ್ಲುಜ್ಜುವ ಮರದ ಒಂದು ತುಂಡಾದರೂ ಸರಿಯೇ".
[ಮುಸ್ಲಿಮ್]
No comments:
Post a Comment