Thursday 13 September 2012

ಅವನು ಪರಲೋಕದಲ್ಲಿ ಆದರಿಂದ ವಂಚಿತನಾಗುವನು;


ಪ್ರವಾದಿ () ಹೇಳಿದರು: ಒಬ್ಬನು ಇಹಲೋಕದಲ್ಲಿ ಶರಾಬು ಕುಡಿದು ಆದರಿಂದ ಪಶ್ಚಾತ್ತಾಪ ಪಟ್ಟು ಮರಳದಿದ್ದರೆ ಅವನು ಪರಲೋಕದಲ್ಲಿ ಆದರಿಂದ ವಂಚಿತನಾಗುವನು.
[ಬುಖಾರಿ]   

No comments:

Post a Comment