Wednesday, 12 September 2012

ಇತರರಿಂದ ಅವರು ನಿರೀಕ್ಷಿಸುವಂತಹ ಸದ್ವರ್ತನೆಯನ್ನೇ ಅವರು ಇತರರೊಂದಿಗೆ ತೋರಬೇಕು:


ಪ್ರವಾದಿ ( ) ಹೇಳುತ್ತಾರೆ "ಯಾರೂ ನರಕದಿಂದ ಸುರಕಿತರಾಗಿ ಸ್ವರ್ಗ ಸೇರಬೇಕೆಂದು ಬಯಸುತ್ತಾರೆ ಅವರು ಅಲ್ಲಾಹು ಮತ್ತು ಅಂತಿಮ ದಿನದಲ್ಲಿ ವಿಶ್ವಾಶ ವಿರಿಸುವ ಸ್ಥಿತಿಯಲ್ಲಷ್ಟೇ ಮರಣ ಹೊಂದಬೇಕು. ಇತರರಿಂದ ಅವರು ನಿರೀಕ್ಷಿಸುವಂತಹ ಸದ್ವರ್ತನೆಯನ್ನೇ ಅವರು ಇತರರೊಂದಿಗೆ ತೋರಬೇಕು"
[ಮುಸ್ಲಿಮ್]

No comments:

Post a Comment